ಹಾಲು ವಿತರಣಿಯಲ್ಲಿ ರಾಜಕೀಯ



ಕರೋನದಲ್ಲಿ ಸಿಕ್ಕಿ ಬಡವರ ಜೀವನ ದುಸ್ತರವಾಗಿದೆ ಇದರ ನಡುವೆ ಸರ್ಕಾರ ಬಡವರಿಗೆ ಉಚಿತ ಹಾಲು ವಿತರಣೆ ಮಾಡಲು ತೀರ್ಮಾನಿಸಿದರೆ ರಾಜಕೀಯ ವ್ಯಕ್ತಿಗಳು ತಮ್ಮ ರಾಜಕೀಯ ಬೆಲೆ ಬೇಹಿಸಿಕೊಳ್ಳಲು ಹಾಲ ನು ಬಡವರಿಗೆ ಸರಿಯಾಗಿ ನೀಡುತ್ತಿಲ್ಲ ತಮ್ಮ ಇಷ್ಟ ಬಂದವರಿಗೆ ನೀಡುತಿದರೆ ಇದರಿಂದ ಬಡವರಿಗೆ ತಲುಪುತ್ತಿಲ್ಲ ಎಂಬುದು ದುಃಖಕರ ವಿಷಯವಾಗಿದೆ  .

Comments

Popular posts from this blog

ಅಕ್ರಮ ವಾಗಿ ಮರಳು ಸಾಗಾಣಿಕೆ ಮಾಡುತಿದ್ದ ವಾಹನವನ್ನು ಜಪ್ತಿ

ಕರೋನ. ಹಟ್ಟಹಾಸ ದ ನಡುವೆ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಮುಚ್ಚಿರುವುದು

ಅಕ್ರಮ ಮದ್ಯಕ್ಕೆ ಇಲ್ಲದ ಕಡಿವಾಣ