ಕಾಡಾನೆ ದಾಳಿ ಇಂದ ಬಾಳೆ ತೋಟ ನಾಶ






ಹನೂರು : ರೈತರು ಕರೋನ ಸಾಂಕ್ರಾಮಿಕ ರೋಗದಿಂದ ಇದೆ ದೇಶವೇ ಲಾಕ್ ಡೌನ್ ಆಗಿದಿ ಇದರಿಂದ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಕಂಗಾಲಾಗಿದ್ದಾರೆ.ಇದರ ಮದ್ಯ ಕಾಡಾನೆ ಗಳ ಸಮಸ್ಯೆ ಯಾಗಿದೆ .ಹನೂರು ತಾಲೋಕಿ ನಲ್ಲಿ ನೆನ್ನೆ ರಾತ್ರಿ ಕಾಡಾನೆಗಳು ಬಾಳೆ ತೋಟಕ್ಕೆ ನುಗ್ಗಿ ಬಾಳೆ ತೋಟವನ್ನು ನಾಶಗೊಳಿಸಿವೆ ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.ಎಂದು ರೈತರು ತಮ್ಮ ನೋವನ್ನು ಹಂಚಿಕೆಯಿಂದಿದ್ದರೆ.ಬೆಲೆ ನಷ್ಟವಾಗಿರುವುದಕ್ಕೆ ಪರಿಯರ ಕೊಡಬೇಕು ಹಾಗು ಆನೆಗಳ್ಳನು ಕಾಡಿಗೆ ಹೊಡಿಸಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೆ .

Comments

Popular posts from this blog

ಅಕ್ರಮ ವಾಗಿ ಮರಳು ಸಾಗಾಣಿಕೆ ಮಾಡುತಿದ್ದ ವಾಹನವನ್ನು ಜಪ್ತಿ

ಕರೋನ. ಹಟ್ಟಹಾಸ ದ ನಡುವೆ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಮುಚ್ಚಿರುವುದು

ಅಕ್ರಮ ಮದ್ಯಕ್ಕೆ ಇಲ್ಲದ ಕಡಿವಾಣ