ಮಾದೇಶ್ವರ ಬೆಟ್ಟ ದಲ್ಲಿ ಎರಡು ಆನೆಗಳ ಸಾವು

ಹನೂರು : ತಾಲೂಕಿನ ಮಹದೇಶ್ವರ ಬೆಟ್ಟದ ಅರಣ್ಯ ಧಾಮದಲ್ಲಿ ಎರಡು ಆನೆಗಳು ಸಾವನ್ನು ಅಪ್ಪಿದು ಇದಕ್ಕೆ ಕಾರಣ ಅರಣ್ಯ ದಲ್ಲಿ ನೀರು ಸಿಗದೇ ಹಾಗು ಆಹಾರ ವು ಸಿಗದೇ ಇರುವುದು ಕಂಡು ಬಂದಿದೆ ಎಂದು ಅರಣ್ಯ ಇಲಾಖೆ ಯು ತಿಳಿಸಿದೆ .ಇದು ಬೇಸಿಗೆ ಕಾಲವಾಗಿದು ಅರಣ್ಯ ದಲ್ಲಿ ನೀರಿನ ಅಭಾವ ಇದೆ .ಇದರಿಂದಾಗಿ ಪ್ರಾಣಿಗಳಿಗೆ ಕುಡಿಯಲು ಸಾಕಷ್ಟು ನೀರು ಸಿಗದಿರುವುದು ಇದಕ್ಕೆ ಕಾರಣವಾಗಿದೆ .ನೀರು ಮತ್ತು ಆಹಾರ ಸಿಗದೇ ಹಳ್ಳಿಗಳ ಕಡೆಗೆ ಪ್ರಾಣಿಗಳು ಬರುತ್ತಿವೆ .

Comments

Popular posts from this blog

ಅಕ್ರಮ ವಾಗಿ ಮರಳು ಸಾಗಾಣಿಕೆ ಮಾಡುತಿದ್ದ ವಾಹನವನ್ನು ಜಪ್ತಿ

ಕರೋನ. ಹಟ್ಟಹಾಸ ದ ನಡುವೆ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಮುಚ್ಚಿರುವುದು

ಅಕ್ರಮ ಮದ್ಯಕ್ಕೆ ಇಲ್ಲದ ಕಡಿವಾಣ